ಶ್ರೀ ಶಾಸ್ತಾವು ದೇವಸ್ಥಾನ

Committee

ಪೆರಾಜೆಯ ಶಾಸ್ತಾವು ದೇವಸ್ಥಾನದ ಆಡಳಿತವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಡೆಯಲ್ಪಡುತ್ತದೆ ವಾರ್ಷಿಕವಾಗಿ ನಡೆಯುವ ಮಹಾಸಭೆಯಲ್ಲಿ ಆಡಳಿತ ಮಂಡಳಿ ಆಯ್ಕೆ ನಡೆಯುತ್ತದೆ ಆಡಳಿತ ಮುಕ್ತೆಸರರು ಆಡಳಿತ ಕಾರ್ಯದರ್ಶಿ ಹಾಗೂ ಸದಸ್ಯರುಗಳನ್ನು ಸಭೆಯಲ್ಲಿ ಸೇರುವ ಊರ ಭಕ್ತಾದಿಗಳು ಆರಿಸುತ್ತಾರೆ.
ಅಧ್ಯಕ್ಷರು ಕಾರ್ಯದರ್ಶಿ ಮತ್ತು ಇತರ ನಾಲ್ಕು ಜನ  ಸದಸ್ಯರನ್ನು ಒಳಗೊಂಡ ಆಡಳಿತ ಮಂಡಳಿಯ ಆಯ್ಕೆಯನ್ನು ನಡೆಸುತ್ತಾರೆ ಇವರುಗಳು ಶ್ರೀ ಶಾಸ್ತಾವು ದೇವಸ್ಥಾನ ಸಂಘ ಎಂಬ ಹೆಸರಿನೊಂದಿಗೆ ಸರಕಾರದ ನಿಯಮಾವಳಿ ಪ್ರಕಾರ ನೊಂದಾಯಿಸಲ್ಪಟ್ಟ ವ್ಯವಸ್ಥೆಯಡಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಬರುತ್ತಾರೆ ಅದರೊಂದಿಗೆ ಕೊಡಗಿನ ಭಾಗಗಳಲ್ಲಿ ಕಂಡುಬರುವ ದೇವತಕ್ಕ ಮತ್ತು ತಕ್ಕ ಮುಖ್ಯಸ್ಥ ಎಂಬ ಪುರಾತನ ಆಡಳಿತ ವ್ಯವಸ್ಥೆಯು ಮುಂದುವರಿದುಕೊಂಡು ಬಂದಿದೆ.

ಪೆರಾಜೆಯು ಕಂದಾಯ ಇಲಾಖೆ ಪ್ರಕಾರ ಪುತ್ಯಪೆರಾಜೆ ,ಕುಂದಲಪಾಡಿ ಪೆರಾಜೆ ಎಂದು ವಿಭಾಗಿಸಲ್ಪಟ್ಟಿದೆ ಆದರೆ ದೇವಸ್ಥಾನದ ಆಡಳಿತಾತ್ಮಕವಾಗಿ ಆರು ಉಪ ಗ್ರಾಮವಾಗಿ ಅಂದರೆ ಬಂಟೋಡಿ, ಕೋಡಿ ಹೊದ್ದಟ್ಟಿ, ಅಮಚೂರು, ಪುತ್ಯ,ಕುಂದಲಪಾಡಿ, ಕುಂಬಳಚೇರಿ ಎಂಬಂತೆ ವಿಭಾಗಿಸಲ್ಪಟ್ಟಿದೆ ಈ ಉಪ ಗ್ರಾಮಗಳಲ್ಲಿ ತಕ್ಕ ಮುಖ್ಯಸ್ಥರು ದೇವಸ್ಥಾನದ ಕೆಲಸವನ್ನು ಮತ್ತು ಊರಿನಲ್ಲಿ ನಡೆಯುವ ಶುಭ ಇತರ ಕಾರ್ಯಗಳ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದರು.

ಆಡಳಿತ ಸಮಿತಿ 2025-26

ಆಡಳಿತ ಮೊಕ್ತೇಸರರು : ಜಿತೇಂದ್ರ ನಿಡ್ಯಮಲೆ

ಆಡಳಿತ ಕಾರ್ಯದರ್ಶಿ : ತೇಜಪ್ರಸಾದ್ ಅಮೆಚೂರು

ಸಹಕಾರ್ಯದರ್ಶಿ : ಚಿನ್ನಪ್ಪ ಅಡ್ಕ

ದೇವತಕ್ಕರು : ರಾಜಗೋಪಾಲ ರಾಮಕಜೆ

ತಕ್ಕಮುಖ್ಯಸ್ಥರು :
ಭಾಸ್ಕರ ಕೋಡಿ,
ಪುರುಷೋತ್ತಮ ನಿಡ್ಯಮಲೆ,
ವಿಶ್ವನಾಥ ಮೂಲೆಮಜಲು,
ವಾಸುದೇವ ಕೋಡಿ,
ಕುಶಾಲಪ್ಪ ಕುಂಬಳಚೇರಿ

ಪುರುಷೋತ್ತಮ ನಿಡ್ಯಮಲೆ
ವಿಶ್ವನಾಥ ಮೂಲೆಮಜಲು
ವಾಸುದೇವ ಕೋಡಿ
ಕುಶಾಲಪ್ಪ ಕುಂಬಳಚೇರಿ

ಶ್ರೀ ಶಾಸ್ತಾವು ದೇವಸ್ಥಾನ ಸಂಘ (ರಿ)

ಹೆಸರು ಮೊಬೈಲ್ ನಂ. ಹೆಸರು ಮೊಬೈಲ್ ನಂ.
ವಿಶ್ವನಾಥ ಕುಂಬಳಚೇರಿ 8277049497 ರಕ್ಷಿತ್ ಬಂಗಾರಕೋಡಿ 9449893970
ನಾಗೇಶ್ ಕುಂದಲ್ಪಾಡಿ 9449284377 ರಮೇಶ್ ಪಿ. ಬಿ. 9480120618
ಪದ್ಮಯ್ಯ ಮಾಸ್ತರ್, ಕುಂದಲ್ಪಾಡಿ 9663690326 ವಸಂತ ಎ. ಸಿ 9449593099
ಲೋಕನಾಥ ಅಮೆಚೂರು 9449451191 ಪ್ರದೀಪ ಕೆ. ಎಂ. 9731910467
ಸುರೇಶ್ ಪರಮಂದ 9448409564 ದೇವಿದಾಸ್ ಪೆರುಮುಂಡ 9353391235
ಬಿ. ಬಿ. ಪರುಶೋತ್ತಮ 7026263208 ನಾಗೇಶ್ ಕುಂಡಾಡು 8762245977
ಆರ್. ಡಿ. ಆನಂದ 8792722630 ಜಗದೀಶ ಕುಂಬಳಚೇರಿ 6366599426
ಧನಂಜಯ ಕೋಡಿ 9448601475 ಲೋಕೇಶ್ ಹೊದ್ದೆಟ್ಟಿ 9743080908
ಹೊನ್ನಪ್ಪ ಕೊಳಂಗಾಯ 9448409544 ಮನೋಜ್ ನಿಡ್ಯಮಲೆ 9632663387
ನಂಜಪ್ಪ ನಿಡ್ಯಮಲೆ 9449102525 ಜತ್ತಪ್ಪ ವ್ಯಾಪಾರೆ 9481973448
ಪುಂಡರೀಕ ಹೊದ್ದೆಟ್ಟಿ 9448354452 ಜನಾರ್ಧನ ನಾಯ್ಕ ನಿಡ್ಯಮಲೆ 8762416243, 888337335
ದೀನರಾಜ್ ದೊಡ್ಡಡ್ಕ 9448951922 ಹರಿಪ್ರಸಾದ್ ಪೆರಂಗಜೆ 9480259596
ಜೋಯಪ್ಪ ನಿಡ್ಯಮಲೆ 9480551244 ದಿನೇಶ್ ನಿಡ್ಯಮಲೆ 9483524120
ಲೋಲಜಾಕ್ಷ ನಿಡ್ಯಮಲೆ 9448076970 ಕಿರಣ ಕುಂಬಳಚೇರಿ 9164069225
ತಿಲೋತ್ತಮ, ಅಡ್ಕ 9481345089 ಗೋಪಾಲ ಎನ್. ಕೆ. 8277770150
ಭಾಸ್ಕರ ಅಡ್ಕ 8970350416 ಶೇಷಪ್ಪ ನಾಯ್ಕ ನಿಡ್ಯಮಲೆ 9632347188
ಮೇದಪ್ಪ ಎನ್. ಪಿ. 8762626759 ಯೋಗರಾಜ್ ಹೊದ್ದಟ್ಟಿ 9449488252
ಹರೀಶ್ಚಂದ್ರ ಮುಡ್ಕಜೆ 9448434284 ತೊಕ್ಕುಳಿ ಸೋಮಶೇಖರ 8277164435
ಉದಯಚಂದ್ರ ಕುಂಬಳಚೇರಿ 9743694201 ನಾರಣಪ್ಪ ಜತ್ತನ 7899647188
ಪ್ರಸನ್ನ ನೆಕ್ಕಿಲ 9449933454 ಬಾಲಚಂದ್ರ ತೊಕ್ಕುಳಿ 9611159133
ಆರ್. ಡಿ. ಭವಾನಿಶಂಕರ 9449893906 ಮಹೇಶ ಮೂಲೆಮಜಲು 7899571339
ಪದ್ಯಯ್ಯ ಕೆ. ಕೆ. 9480530881 ಜಯರಾಮ ಎನ್. ಬಿ 9449141938
ಚಿದಾನಂದ ಪೀಚೆ. 9481229313 ಮಾದಪ್ಪ ಜತ್ತನಮನೆ 8951418637
ಅಶೋಕ ಪೆರುಮುಂಡ 9448869778 ಪ್ರದೀಪ ಕುಂಬಳಚೇರಿ 9632563593
ಹರಿಶ್ಚಂದ್ರ ಎನ್. ಜಿ. 9448947722 ನಾಗೇಶ್ ಕರಿಂಬಿ 9480533078
ಹೇಮಕುಮಾರ ಎಂ. ಆರ್. 9449662352 ವಾಸುದೇವ ಕೋಡಿ 9481446327
ತಿರುಮಲೇಶ್ವರ ನಿಡ್ಯಮಲೆ 9483257051 ಭವಾನಿಶಂಕರ ಕೋಡಿ 9149783207
ಸುಮಿತ್ರ ಕುಂದಲ್ಪಾಡಿ 9449488266 ಸಂಬೃತ್‌ ರಾಜ್ ಅಮಚೂರು 8105600356
ಧರ್ಮಪಾಲ ಪೀಚೆ 9483787872 ಶಿವಪ್ರಸಾದ್ ನಿಡ್ಯಮಲೆ 9449907008
ಉಪೇಂದ್ರ ಕುಂದಲ್ಪಾಡಿ 9483288038 ಸತೀಶ ದೇಶಕೋಡಿ 9611477654
ಸುಭಾಶ್ ಬಂಗಾರಕೋಡಿ 7022211133 ಸೀತಾರಾಮ ಕದಿಕಡ್ಡ 9481180539
ಧರ್ಮಪಾಲ ಜತ್ತನ 9380747192 ತುಳಸಿ ಗಾಂಧಿಪ್ರಸಾದ 9972990843
ಅರುಣ ಮಜಿಕೋಡಿ 9964361579 ದಿವ್ಯ ಪೆರುಮುಂಡ 8762923781
ನೋಹಿತ್ ನಿಡ್ಯಮಲೆ 8105470074 ಸರೋಜಿನಿ ವ್ಯಾಪಾರೆ 7624912906
ಪ್ರವೀಣ ಮಜಿಕೋಡಿ 9481765138 ಚಂದ್ರಿಕಾ ಹೊದ್ದೆಟ್ಟಿ 8197993892
ಶೀಲಾ ಚೌನಂದ 9483075320 ಶೀಲಾ ಚಿದಾನಂದ 9483075320
ಜಯಂತಿ ಧರಿಶೇಖರ — (number not visible in image) ಚಂದ್ರಕಲಾ ಬಾಲಚಂದ್ರ 8431198379